ಎ.24: ಡಾ.ರಾಜ್‌ಕುಮಾರ್ ಜಯಂತಿ

Update: 2019-04-22 16:36 GMT

ಉಡುಪಿ, ಎ.22: ಉಡುಪಿ ಜಿಲ್ಲಾಡಳಿತ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ವರನಟ, ಪದ್ಮೂಷಣ ಡಾ. ರಾಜ್‌ ಕುಮಾರ್ ಅವರ 91ನೇ ಜಯಂತಿ ಕಾರ್ಯಕ್ರಮ ಎ.24ರ ಬೆಳಗ್ಗೆ 10 ಕ್ಕೆ ನಡೆಯಲಿದೆ.

ಉಡುಪಿ ಅಜ್ಜರಕಾಡು ವಾರ್ತಾ ಇಲಾಖೆ ಸಭಾಂಗಣದಲ್ಲಿ ನಡೆಯುವ ಈ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಚಾಲನೆ ನೀಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News