ವಿ.ಆರ್.ಸುಶೀಲ

Update: 2019-05-16 15:19 GMT

ಉಡುಪಿ, ಮೇ 16: ಹಿರಿಯ ಪತ್ರಕರ್ತ ಹಾಗೂ ಉಡುಪಿ ಬಳಕೆದಾರರ ವೇದಿಕೆಯ ಸಂಚಾಲಕ ಕೆ.ದಾಮೋದರ ಐತಾಳ್ ಇವರ ಧರ್ಮಪತ್ನಿ ವಿ.ಆರ್. ಸುಶೀಲ(77) ಅಲ್ಪಕಾಲದ ಅಸೌಖ್ಯದಿಂದ ಬುಧವಾರ ರಾತ್ರಿ ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಸುಶೀಲ ಅವರು ಪತಿ ದಾಮೋದರ ಐತಾಳ್, ನಾಲ್ವರು ಪುತ್ರಿಯರು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News