ಅಲೆವೂರು ಗಣೇಶೋತ್ಸವ ಸಮಿತಿ ಪದಾಧಿಕಾರಿಗಳ ಆಯ್ಕೆ

Update: 2019-05-18 17:27 GMT
ರೂಪೇಶ್ ಆಚಾರ್ಯ

ಉಡುಪಿ, ಮೇ 18: ಅಲೆವೂರು ಸಾರ್ವಜನಿಕ ಗಣೇಶೋತ್ಸವ ಸಮಿತಿಯ 35ನೇ ವಾರ್ಷಿಕ ಮಹಾಸಭೆಯು ಸಮಿತಿಯ ಅಧ್ಯಕ್ಷ ರಾಜೇಶ್ ಶೆಟ್ಟಿ ಅಧ್ಯಕ್ಷತೆ ಯಲ್ಲಿ ಇತ್ತೀಚೆಗೆ ಸಮಿತಿಯ ಕಾರ್ಯಾಲಯದಲ್ಲಿ ಜರಗಿತು.

ಪ್ರಧಾನ ಕಾರ್ಯದರ್ಶಿ ಜಲೇಶ್ ಶೆಟ್ಟಿ ವರದಿ ಮಂಡಿಸಿದರು. ಕೋಶಾಧಿಕಾರಿ ಚಂದ್ರಹಾಸ ಪೈ ವಾರ್ಷಿಕ ಲೆಕ್ಕಪತ್ರ ಮಂಡಿಸಿದರು. ಈ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಗೌರವಾಧ್ಯಕ್ಷರಾಗಿ ಉಮೇಶ ಜಿ.ಶೆಟ್ಟಿ, ಶೇಖರ ಕಲ್ಮಾಡಿ, ಅಧ್ಯಕ್ಷರಾಗಿ ರೂಪೇಶ್ ಆಚಾರ್ಯ, ಪ್ರಧಾನ ಕಾರ್ಯದರ್ಶಿಯಾಗಿ ರಂಜಿತ್ ನ್‌ಕಾ, ಕೋಶಾಧಿಕಾರಿಯಾಗಿ ಚಂದ್ರಹಾಸ ಪೈ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಸಮರನಾಥ ಶೆಟ್ಟಿ, ಉಪಾಧ್ಯಕ್ಷರುಗಳಾಗಿ ಪ್ರಕಾಶ್ ಭಟ್, ಮಹಾಬಲ ಪೂಜಾರಿ, ಅನಿಲ್ ಕುಮಾರ್ ಶೆಟ್ಟಿ, ರಮೇಶ್ ನಾಯ್ಕಿ, ಅನಿಲ್ ಕುಮಾರ್, ಪುಷ್ಪರಾಜ್, ಭಾಸ್ಕರ ಶೆಟ್ಟಿ, ಅಶೋಕ್ ಕುಮಾರ್, ರವೀಶ್ ಶೆಟ್ಟಿ, ಜೊತೆ ಕಾರ್ಯದರ್ಶಿಗಳಾಗಿ ಉಲ್ಲಾಸ್ ಪೂಜಾರಿ, ಪ್ರಶಾಂತ ಆಚಾರ್ಯ, ಜೊತೆ ಕೋಶಾಧಿಕಾರಿಗಳಾಗಿ ಕಾರ್ತಿಕ್ ಶೆಟ್ಟಿ, ಯತೀಶ್ ಕುಮಾರ್, ಗೋಪಾಲ್ ಜಿ., ಸಂತೋಷ್ ಸಿ.ಪೈ, ಸುಖೇಶ್ ನಾಯಕ್, ಜೊತೆ ಸಾಂಸ್ಕೃತಿಕ ಕಾರ್ಯ ದರ್ಶಿಗಳಾಗಿ ಕೃಷ್ಣ ನ್‌ಕಾ, ಉಮೇಶ್ ಪೂಜಾರಿ, ಸುರೇಶ್ ಕುಮಾರ್, ಪ್ರಶಾಂತ್ ಹೆಗ್ಡೆ, ಕ್ರೀಡಾ ಕಾರ್ಯದರ್ಶಿಗಳಾಗಿ ಸುಂದರ ಸೇರಿಗಾರ್, ಆಕಾಶ್, ರಾಜೇಂದ್ರ ನ್‌ಕಾ, ಸುಂದರ ಪೂಜಾರಿ, ಶ್ರೀಪಾದ್, ಸಭಾಂಗಣ ನಿರ್ವಹಣೆ- ರಾಜೇಶ್ ಶೆಟ್ಟಿ, ಜಲೇಶ್ ಶೆಟ್ಟಿ, ಮೋಹನ್ ಶೆಟ್ಟಿ, ಯಶಸ್ ನ್‌ಕಾ, ಪೂಜಾ ಉಸ್ತುವಾರಿ- ಮಂಜೇಶ್ ಕುಮಾರ್, ಅಶೋಕ್ ಕುಮಾರ್ ಶೆಟ್ಟಿ, ಯೋಗೀಶ್ ಆಚಾರ್ಯ, ಹರೀಶ್ ಸೇರಿಗಾರ್, ಸಂಘಟನಾ ಕಾರ್ಯ ದರ್ಶಿ- ಶಂಕರ ಶೆಟ್ಟಿ, ಕ್ರಿಶ್ ಹೆಚ್.ಶೆಟ್ಟಿ, ಹರೀಶ್ ಶೆಟ್ಟಿ, ಜಗದೀಶ್ವರ್, ಹರೀಶ್ ಕೆ.ಶೆಟ್ಟಿ, ಗೌರವ ಶೇಣವ, ಹರೀಶ್ ಆಚಾರ್ಯ ಮೊದಲಾದವರನ್ನು ಆರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News