ಮೇ 27ರಿಂದ ನಾಂದಿ ರಂಗೋತ್ಸವ

Update: 2019-05-24 16:06 GMT

ಮಂಗಳೂರು, ಮೇ 24: ಜರ್ನಿ ಥಿಯೇಟರ್ ಗ್ರೂಫ್ ಮಂಗಳೂರು ಇವರ ಆಯೋಜಿಸಿರುವ ಭಾರತೀಯ ರಂಗ ಶಿಕ್ಷಣ ಕೇಂದ್ರ ರಂಗಾಯಣ ಮೈಸೂರು ಇದರ ರಂಗಾಭ್ಯಾಸಿಗಳಿಂದ ರಂಗೋತ್ಸವ ನಾಂದಿ ಯ ಅಂಗವಾಗಿ ನಗರದ ಡಾನ್ ಬೋಸ್ಕೊ ಸಭಾಂಗಣದಲ್ಲಿ ಮೇ 27 ಮತ್ತು 28ರಂದು ನಾಟಕ ಪ್ರದರ್ಶನ ನಡೆಯಲಿದೆ.

ಪ್ರಥಮ ದಿನ 'ನೆನಪಾದಳು ಶಕುಂತಳೆ' ಮತ್ತು ಎರಡನೆ ದಿನ 'ಈ ಕೆಳಗಿನವರು' ನಾಟಕ ಪ್ರದರ್ಶನ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News