ಮಂಗಳೂರು : ಕಾರ್ಪ್ ಎಸ್‌ಎಂಇ ಸುವಿಧಾ ಬಿಡುಗಡೆ

Update: 2019-05-24 16:53 GMT

ಮಂಗಳೂರು,ಮೇ.24 :ಕಾಪೋರೇಶನ್ ಬ್ಯಾಂಕ್ ಕಾರ್ಪ್ ಎಸ್‌ಎಂವಿ ಸುವಿಧ ಯೋಜನೆಯನ್ನು ಕಾರ್ಪ್ ಬ್ಯಾಂಕ್‌ನ ಎಂ.ಡಿ ಹಾಗೂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪಿ.ವಿ ಭಾರತಿ ಸೋಮವಾರ ನಗರದ ಪಾಂಡೇಶ್ವರದಲ್ಲಿರುವ ಬ್ಯಾಂಕಿನ ಕಚೇರಿಯಲ್ಲಿ ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಬ್ಯಾಂಕಿನ ಕಾರ್ಯನಿರ್ವಾಹಕ ನಿರ್ದೇಶಕ ಗೋಪಾಲ ಮುರಳಿ ಭಗತ್ ಹಾಗೂ ಬ್ಯಾಂಕಿನ ಇತರ ಅಧಿಕಾರಿಗಳು ಉಪಸ್ಥಿತರಿ ದ್ದರು ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News