ನೂತನ ಕೇಂದ್ರ ಸಚಿವರಿಗೆ ಕೋಟ ಶುಭಹಾರೈಕೆ
Update: 2019-05-31 20:24 IST
ಉಡುಪಿ, ಮೇ 31: ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರಕಾರದ ಸಚಿವ ಸಂಪುಟಕ್ಕೆ ಹೊಸದಾಗಿ ಸೇರ್ಪಡೆಗೊಂಡ ಕರ್ನಾಟಕದ ಸಂಸತ್ ಸದಸ್ಯರಾದ ಸುರೇಶ್ ಚೆನ್ನಬಸಪ್ಪ ಅಂಗಡಿ ಹಾಗೂ ಪ್ರಹ್ಲಾದ್ ಜೋಷಿ ಅವರನ್ನು ಹೊಸದಿಲ್ಲಿಯಲ್ಲಿ ಭೇಟಿಯಾದ ರಾಜ್ಯ ವಿಧಾನಪರಿಷತ್ನ ವಿಪಕ್ಷ ನಾಯಕರಾದ ಕೋಟ ಶ್ರೀನಿವಾಸ ಪೂಜಾರಿ ಅಭಿನಂದಿಸಿ ಶುಭಹಾರೈಸಿದರು.