ಕಾರ್ಕಳ: ನೂತನ ಕೋರ್ಟ್ ಸಂಕೀರ್ಣದ ಶಿಲಾನ್ಯಾಸ

Update: 2019-06-07 16:27 GMT

ಕಾರ್ಕಳ: ಇಂದು ಶಿಲಾನ್ಯಾಸ ಉಡುಪಿ, ಜೂ.6: ಜಿಲ್ಲಾ ನ್ಯಾಯಾಂಗ ಉಡುಪಿ, ಲೋಕೋಪಯೋಗಿ ಇಲಾಖೆ ಉಡುಪಿ ಮತ್ತು ವಕೀಲರ ಸಂಘ ಕಾರ್ಕಳ ಇವರ ಸಂಯುಕ್ತ ಆಶ್ರಯದಲ್ಲಿ ಕಾರ್ಕಳ ನೂತನ ಕೋರ್ಟ್ ಸಂಕೀರ್ಣದ ಶಿಲಾನ್ಯಾಸ ಕಾರ್ಯಕ್ರಮ ಜೂ.8ರಂದು ಬೆಳಗ್ಗೆ 11:30ಕ್ಕೆ ಕಾರ್ಕಳದ ಕೋರ್ಟ್ ಸಂಕೀರ್ಣದಲ್ಲಿ ನಡೆಯಲಿದೆ.

ಕಟ್ಟಡದ ಶಿಲಾನ್ಯಾಸವನ್ನು ಸುಪ್ರೀಮ್ ಕೋರ್ಟ್‌ನ ನ್ಯಾಯಾಧೀಶ ಎಸ್. ಅಬ್ದುಲ್ ನಝೀರ್ ನೆರವೇರಿಸಲಿದ್ದು, ರಾಜ್ಯ ಹೈಕೋರ್ಟನ ನ್ಯಾಯಾಧೀಶ ಬಿ.ಎ ಪಾಟೀಲ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News