ನದಿಗೆ ಹಾರಿ ಆತ್ಮಹತ್ಯೆ
Update: 2019-06-08 21:42 IST
ಕೋಟ, ಜೂ.8: ಯಡಬೆಟ್ಟು ಅಂಚೆ ಕಛೇರಿಯ ಸಿಬ್ಬಂದಿ, ಶಿರೂರು ಗ್ರಾಮದ ಜಡ್ಟಿನಡಿ ನಿವಾಸಿ ಸುವರ್ಣ ಲತಾ(54) ಎಂಬವರು ಜು.7ರಂದು ಬೆಳಗ್ಗೆ ಮಾಬುಕಳ ಸೇತುವೆಯಿಂದ ಸೀತಾನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.