ಚೆನ್ನೈಗೆ ತೆರಳಿದ್ದ ವ್ಯಕ್ತಿ ನಾಪತ್ತೆ

Update: 2019-06-11 16:18 GMT

ಮಲ್ಪೆ, ಜೂ.11: ಚೆನ್ನೈಗೆ ಕೆಲಸದ ಹಿನ್ನೆಲೆಯಲ್ಲಿ ಮೇ 27ರಂದು ತೆರಳಿದ್ದ ಕಲ್ಮಾಡಿ ಬಿಲ್ಲುಗುಡ್ಡೆಯ ಯೋಗೀಶ್ ಕುಂದರ್(36) ಎಂಬವರು ವಾಪಾಸ್ಸು ಬಾರದೆ ನಾಪತ್ತೆಯಾಗಿದ್ದಾರೆ.

ಜೂ.3ರಂದು ಕರೆ ಮಾಡಿ ಈ ದಿನ ಬರಲು ಸಾಧ್ಯವಾಗುವುದಿಲ್ಲ, ಆದಷ್ಟು ಬೇಗ ಬರುವುದಾಗಿ ತಿಳಿಸಿದ್ದ ಯೋಗೀಶ್ ಕುಂದರ್, ನಂತರ ಮೊಬೈಲ್‌ನ್ನು ಸ್ವಿಚ್ ಆಫ್ ಮಾಡಿ ನಾಪತ್ತೆಯಾಗಿದ್ದಾರೆ ಎಂದು ಮಲ್ಪೆ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News