ಇಸ್ಮಾಯಿಲ್ ಮುಸ್ಲಿಯಾರ್ ರನ್ನು ಭೇಟಿಯಾದ ಸಚಿವ ಯು.ಟಿ. ಖಾದರ್
Update: 2019-06-16 14:12 GMT
ಮಂಗಳೂರು: ರಾಜ್ಯ ನಗರಾಭಿವೃದ್ಧಿ ಮತ್ತು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಅವರು ಅನಾರೋಗ್ಯದಲ್ಲಿರುವ ಕಂಕನಾಡಿ ಜುಮಾ ಮಸೀದಿಯಲ್ಲಿ ಸುಮಾರು 25 ವರ್ಷ ಖತೀಬರಾಗಿ ಸೇವೆ ಸಲ್ಲಿಸಿರುವ ಇಸ್ಮಾಯಿಲ್ ಮುಸ್ಲಿಯಾರ್ ರನ್ನು ಮಿತ್ತೂರಿನ ಅವರ ನಿವಾಸಕ್ಕೆ ತೆರಳಿ ಆರೋಗ್ಯ ವಿಚಾರಿಸಿದರು.
ಈ ಸಂದರ್ಭ ಸಚಿವರ ಜೊತೆಗೆ ದ.ಕ. ಜಿಲ್ಲಾ ವಕ್ಫ್ ಸಮಿತಿ ಸದಸ್ಯರಾದ ರಶೀದ್ ವಿಟ್ಲ, ಬರಹಗಾರ ಅಬೂಬಕರ್ ಅನಿಲಕಟ್ಟೆ ಹಾಗು ಇತರರು ಉಪಸ್ಥಿತರಿದ್ದರು.