ಹಿರಿಯರೆಡೆಗೆ ನಮ್ಮ ನಡಿಗೆ: ಇಸಾಕ್ ಸಾಹೇಬ್ಗೆ ಗೌರವ

Update: 2019-07-02 15:14 GMT

ಉಡುಪಿ, ಜು.2: ಉಡುಪಿ ತಾಲೂಕು ಕಸಾಪ ಘಟಕದ ವತಿಯಿಂದ ಅಂಬಲಪಾಡಿಯ ವಾಹನ ಚಾಲಕ ಹಾಗೂ ಸಮಾಜ ಸೇವಕ ಇಸಾಕ್ ಸಾಹೇಬ್ ಅವರನ್ನು ಹಿರಿಯರೆಡೆಗೆ ನಮ್ಮ ನಡಿಗೆ ಕಾರ್ಯಕ್ರಮದಡಿಯಲ್ಲಿ ಗೌರವಿಸಲಾಯಿತು.

ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ನ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ತಾಲೂಕು ಅಧ್ಯಕ್ಷೆ ವಸಂತಿ ಶೆಟ್ಟಿ ಬ್ರಹ್ಮಾವರ, ಗೌರವ ಕಾರ್ಯ ದರ್ಶಿಗಳಾದ ಪೂರ್ಣಿಮಾ ಜನಾರ್ದನ್, ಮುರಳೀಧರ್ ಕೆ. ,ಕೋಶಾಧಿಕಾರಿ ಗಣೇಶ್ ಬ್ರಹ್ಮಾವರ, ವಿಶ್ರಾಂತ ಅಧ್ಯಾಪಕ ಜಗನ್ನಾಥ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News