ಯುವಕ ನಾಪತ್ತೆ

Update: 2019-07-05 16:36 GMT

 ಬೈಂದೂರು, ಜು.5: ಉಪ್ಪುಂದ ಗ್ರಾಮದ ಬಾಯಂಮಿತ್ಲು ನಿವಾಸಿ ಶೋಭಾ ಎಂಬವರ ಪತಿ ಪ್ರೀತಮ್ ಯಾನೆ ಅಕ್ಬರ್(24) ಎಂಬವರು ಉಪ್ಪುಂದ ಕಂಚಿಕಾನ್ ರಸ್ತೆಯ ಹಾರ್ಡ್‌ವೇರ್‌ನಲ್ಲಿ ಕೆಲಸ ಮಾಡಿಕೊಂಡಿದ್ದು, ಜು.2 ರಂದು ಮಧ್ಯಾಹ್ನ ಮನೆಯಲ್ಲಿ ಊಟ ಮಾಡಿ ವಾಪಾಸ್ಸು ಕೆಲಸಕ್ಕೆ ಹೋದವರು ನಾಪತ್ತೆಯಾಗಿದ್ದಾರೆ.

ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News