ಹಳೆಯಂಗಡಿ: ಯುವಕರಿಂದ ಶ್ರಮದಾನ

Update: 2019-07-16 17:23 GMT

ಹಳೆಯಂಗಡಿ:  ಇಂದಿರಾನಗರದಿಂದ ಹಳೆಯಂಗಡಿ ವರೆಗಿನ ಮುಖ್ಯ ರಸ್ತೆಯನ್ನು ಇಂದಿರಾನಗರದ ಯುವಕರ ತಂಡವೊಂದು ಶ್ರಮದಾನ ನಡೆಸಿ ತಾತ್ಕಾಲಿಕವಾಗಿ ರಸ್ತೆಯ ಗುಂಡಿಗಳನ್ನು ಕಲ್ಲು ಮಣ್ಣುಗಳಿಂದ ಮುಚ್ಚಿ ಸಾರ್ವಜನಿಕರಿಗೆ ಸಂಚರಿಸಲು ಅಣುವು ಮಾಡಿಕೊಟ್ಟರು.

ಆದರೆ ಈ ಸಮಸ್ಯೆಯು ಸಂಪೂರ್ಣ ಪರಿಹಾರಗೊಂಡಿಲ್ಲ ಈ ಬಗ್ಗೆ  ಮುಲ್ಕಿ- ಮೂಡಬಿದ್ರೆ ಕ್ಷೇತ್ರದ ಶಾಸಕರು, ಸ್ಥಳೀಯ ಸಂಸದರೂ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಿ ಶೀಘ್ರ ಸಮಸ್ಯೆ ಪರಿಹರಿಸಬೇಕಿದೆ ಎಂದು ಯುಕರ ತಂಡ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News