ಪ್ರಾತಿನಿಧಿಕ ಕವನ ಸಂಕಲನ ಆಹ್ವಾನ

Update: 2019-07-18 12:41 GMT

ಮಂಗಳೂರು, ಜು.18: ಪದ್ಮಶಾಲಿ ಸಮಾಜದ ಪ್ರತಿಭಾವಂತರಿಗೆ ಪ್ರೋತ್ಸಾಹ ನೀಡುವ ಸಲುವಾಗಿ ಪ್ರಾತಿನಿಧಿಕ ಕವನ ಸಂಕಲನವನ್ನು ಪ್ರಕಟಿಸಲು ನಿರ್ಧರಿಸಲಾಗಿದೆ.

ಪದ್ಮಶಾಲಿ ಸಮಾಜದ ಆಸಕ್ತರಿಗೆ ಭಾಗವಹಿಸಲು ಮುಕ್ತ ಅವಕಾಶವಿದ್ದು, ತಾವು ಬರೆದ ಕನ್ನಡ ಅಥವಾ ತುಳುಭಾಷೆಯ ಮೂರು-ನಾಲ್ಕು ಕವನ ಅಥವಾ ಸಾಕಷ್ಟು ಚುಟುಕುಗಳನ್ನು ಕಳುಹಿಸಿಕೊಟ್ಟಲ್ಲಿ ಆಯ್ದ ಎರಡು ಕವನಗಳನ್ನು ಸಂಕಲನದಲ್ಲಿ ಅಳವಡಿಸಲಾಗುವುದು.

ಸೆ. 5ರೊಳಗೆ ಹೆಸರು, ವಿಳಾಸ ಮತ್ತು ದೂರವಾಣಿ ಸಂಖ್ಯೆಯೊಂದಿಗೆ ಬಿ.ಎನ್. ಹರೀಶ್ ಬೋಳೂರು, ಪದ್ಮಸದನ, ಮಠದಕಣಿ ರಸ್ತೆ, ಬೋಳೂರು, ಮಂಗಳೂರು-575 006 (ಮೊ.ಸಂ: 9901639880) ಈ ವಿಳಾಸಕ್ಕೆ ಕಳುಹಿಸಿಕೊಡಬಹುದು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News