​ಪೊಲೀಸ್ ಇನ್ಸ್‌ಪೆಕ್ಟರ್‌ಗಳ ವರ್ಗಾವಣೆ, ಅಧಿಕಾರ ಸ್ವೀಕಾರ

Update: 2019-07-21 16:51 GMT

ಮಂಗಳೂರು, ಜು. 21: ಮಂಗಳೂರು ಪೊಲೀಸ್ ಕಮಿಷನರೆಟ್ ವ್ಯಾಪ್ತಿಯಲ್ಲಿ ಕೆಲವು ಮಂದಿ ಪೊಲೀಸ್ ಇನ್ಸ್‌ಪೆಕ್ಟರ್‌ಗಳ ವರ್ಗಾವಣೆ ಆಗಿದ್ದು, ಅಧಿಕಾರ ಸ್ವೀಕರಿಸಿದ್ದಾರೆ.

ಮಂಗಳೂರು ಪೂರ್ವ (ಕದ್ರಿ) ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಆಗಿ ಶಾಂತಾರಾಮ, ಪಾಂಡೇಶ್ವರ (ಮಂಗಳೂರು ದಕ್ಷಿಣ) ಠಾಣೆಯಲ್ಲಿ ಲೋಕೇಶ್, ಪಣಂಬೂರು ಠಾಣೆಯಲ್ಲಿ ಅಜ್ಮತ್ ಅಲಿ, ಟ್ರಾಫಿಕ್ ಉತ್ತರ ಠಾಣೆಯಲ್ಲಿ ಮೋಹನ್ ಕೊಟ್ಟಾರಿ, ಟಾಫಿಕ್ ಪಶ್ಚಿಮ ಠಾಣೆಯಲ್ಲಿ ಅಮಾನುಲ್ಲಾ, ಮಂಗಳೂರು ಸಿಸಿಆರ್‌ಬಿಯಲ್ಲಿ ಮಾರುತಿ ಜಿ. ನಾಯಕ್ ಅಧಿಕಾರ ಸ್ವೀಕರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News