ಜು.26: ತುಳು ಚಾವಡಿ ಸನ್ಮಾನ

Update: 2019-07-23 17:26 GMT

ಮಂಗಳೂರು, ಜು.23: ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ವತಿಯಿಂದ ಜು.26ರಂದು ಅಪರಾಹ್ನ 3:30ಕ್ಕೆ ಅಕಾಡಮಿಯ ಸಿರಿಚಾವಡಿ ಯಲ್ಲಿ ನಾಟಕ ನಿರ್ದೇಶಕ ವಸಂತ ವಿ. ಅಮೀನ್ ಅವರನ್ನು ಸನ್ಮಾನಿಸಲಾಗುವುದು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News