​ಮಂಜೇಶ್ವರ : ಉದ್ಯಾವರ ನಿವಾಸಿ ಸೌದಿಯಲ್ಲಿ ನಿಧನ

Update: 2019-08-03 17:27 GMT

ಮಂಜೇಶ್ವರ : ಉದ್ಯಾವರ ಬಿ.ಎಸ್ ನಗರ ನಿವಾಸಿಯೋರ್ವರು ಸೌದಿಯಲ್ಲಿ ನಿಧನ ಹೊಂದಿರುವ ಬಗ್ಗೆ ವರದಿಯಾಗಿದೆ.

ಮೃತರನನ್ನು ಉದ್ಯಾವರ ಬಿ.ಎಸ್ ನಗರದ ಬಾಪನ್ ಕುಞ್ಞ ಎಂಬವರ ಪುತ್ರ ಉಮರುಲ್ ಫಾರೂಕ್ (46) ಎಂದು ಗುರುತಿಸಲಾಗಿದೆ. ರಿಯಾದ್ ಸಮೀಪದ ಬುರೈದಾ ಎಂಬಲ್ಲಿ ಉದ್ಯೋಗ ಮಾಡುತ್ತಿದ್ದ ಇವರಿಗೆ 2 ವಾರಗಳ ಹಿಂದೆ ಎದೆ ನೋವು ಕಾಣಿಸಿಕೊಂಡ ಹಿನ್ನಲೆಯಲ್ಲಿ ಅವರನ್ನು ಅಲ್ಲಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶನಿವಾರ ಬೆಳಿಗ್ಗೆ ನಿಧನ ಸಂಭವಿಸಿದೆ.

ಮೃತರು ಪತ್ನಿ, ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News