ನಾಳೆಯಿಂದ ಶಾಲೆಗಳು ಪುನರಾರಂಭ: ಡಾ.ಡಿ.ಸಜಿತ್ ಬಾಬು

Update: 2019-08-12 12:22 GMT

ಕಾಸರಗೋಡು, ಆ. ೧೨: ಜಿಲ್ಲೆಯಲ್ಲಿ ಮಳೆ ಇಳಿಕೆಯಾದ ಹಿನ್ನಲೆಯಲ್ಲಿ ನಾಳೆ (ಮಂಗಳವಾರ )ಯಿಂದ ಶಾಲೆಗಳು ಪುನರಾರಂಭಗೊಳ್ಳಲಿದೆ ಎಂದು ಜಿಲ್ಲಾಧಿಕಾರಿ ಡಾ. ಡಿ . ಸಜಿತ್ ಬಾಬು ತಿಳಿಸಿದ್ದಾರೆ.

ಭಾರೀ ಮಳೆ ಹಿನ್ನಲೆಯಲ್ಲಿ  ಗುರುವಾರದಿಂದ  ಶಾಲೆಗಳಿಗೆ ರಜೆ ನೀಡಲಾಗಿತ್ತು. ಐದು ದಿನದ ರಜೆಯ ಬಳಿಕ ನಾಳೆಯಿಂದ ಶಾಲೆಗಳು  ಪುನರಾರಂಭಗೊಳ್ಳಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News