ಉಚ್ಚಿಲ ಅಂಗನವಾಡಿ ಕೇಂದ್ರಕ್ಕೆ ಕೊಡುಗೆ

Update: 2019-08-19 15:08 GMT

ಕಾಪು, ಆ.19: ಸ್ವಾತಂತ್ರೋತ್ಸವ ದಿನಾಚರಣೆಯ ಅಂಗವಾಗಿ ಕುವೈಟ್ ಪೊಲ್ಯನ್ಸ್ ಸದಸ್ಯ ಕರೀಮ್ ಬೀರಾಲಿ ಉಚ್ಚಿಲ ಭಾಸ್ಕರನಗರದ ಅಂಗನವಾಡಿ ಕೇಂದ್ರಕ್ಕೆ ಕುರ್ಚಿಗಳನ್ನು ಕೊಡುಗೆಯಾಗಿ ನೀಡಿದರು.

ಈ ಸಂದರ್ಭದಲ್ಲಿ ಅಂಗನವಾಡಿ ನೌಕರರಾದ ಪ್ರಮೀಳಾ, ಶೋಭಾ, ಎಸ್‌ಡಿಪಿಐ ಪಡುಬಿದ್ರಿ ವಿಭಾಗ ಅಧ್ಯಕ್ಷ ಮಜಿೀದ್ ಹಸನ್ ಪೊಲ್ಯ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News