ಆ.25: ಖಾಸಿಂ ಉಸ್ತಾದರ ಅನುಸ್ಮರಣೆ
Update: 2019-08-19 17:10 GMT
ಮಂಗಳೂರು, ಆ.19: ಓಲ್ಡ್ ಸ್ಟೂಡೆಂಟ್ಸ್ ಆಫ್ ಪೇರಾಳ್ ಉಸ್ತಾದ್ ಇದರ ವತಿಯಿಂದ ಶೈಖುನಾ ಖಾಸಿಂ ಉಸ್ತಾದ್ರ ಅನುಸ್ಮರಣಾ ಕಾರ್ಯಕ್ರಮವು ಆ.25ರಂದು ಅಸರ್ ನಮಾಝ್ನ ಬಳಿಕ ನಾಟೆಕಲ್ ಸಮೀಪದ ಮಂಗಳ ನಗರದ ಜಾಮಿಅಃ ಮಸ್ಜಿದ್ನೂರ್ನಲ್ಲಿ ಕೆ.ಎಲ್. ಅಬ್ದುಲ್ ಖಾದರ್ ಅಲ್ ಖಾಸಿಮಿ ಪೇರಾಳ್ ಉಸ್ತಾದ್ರ ಅಧ್ಯಕ್ಷತೆಯಲ್ಲಿ ನಡೆಯಲಿದೆ.
ಕಾರ್ಯಕ್ರಮದಲ್ಲಿ ಬಂಬ್ರಾಣ ಉಸ್ತಾದ್, ಎಂಪಿ ಸಅದಿ, ಫತ್ತಾಹ್ ಫೈಝಿ, ಇಬ್ರಾಹೀಂ ಬಾಖವಿ, ಅಬ್ದುಲ್ ಅಝೀಝ್ ಫೈಝಿ ಮತ್ತಿತರರು ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.