ರಿಕ್ಷಾ ಚಾಲಕ ಆತ್ಮಹತ್ಯೆ

Update: 2019-08-22 16:20 GMT

ಕೋಟ, ಆ. 22: ವೈಯಕ್ತಿಕ ಕಾರಣದಿಂದ ಮನನೊಂದ ಬಿಲ್ಲಾಡಿ ಗ್ರಾಮದ ಜಾನುವಾರು ಕಟ್ಟೆ ನಿವಾಸಿ ಶೀನ ನಾಯ್ಕ ಎಂಬವರ ಮಗ, ರಿಕ್ಷಾ ಚಾಲಕ ರಮೇಶ ನಾಯ್ಕ(30) ಎಂಬವರು ಆ.22ರಂದು ಬಿಲ್ಲಾಡಿ ಗ್ರಾಪಂ ಕಚೇರಿಯ ಹಿಂಬದಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News