​ಅಂದರ್‌ ಬಾಹರ್: ಆರು ಮಂದಿ ಸೆರೆ

Update: 2019-08-23 16:07 GMT

ಕುಂದಾಪುರ, ಆ.23: ಕುಂಭಾಶಿ ಗ್ರಾಮದ ಕೊರವಾಡಿ ಬೀಚ್ ಸರ್ಕಲ್ ಬಳಿ ಆ.23ರಂದು ಬೆಳಗ್ಗೆ ಅಂದರ್-ಬಾಹರ್ ಇಸ್ಪೀಟು ಜುಗಾರಿ ಆಡುತ್ತಿದ್ದ ಆರು ಮಂದಿಯನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ.

ಕೊರವಡಿಯ ರಾಘವೇಂದ್ರ ಪ್ರಾಯ(45), ಗಣೇಶ್(31), ವಿಶ್ವನಾಥ (30), ಪ್ರದೀಪ(27), ಕೋಣಿಯ ವಿಜಯ(31) ಬಂಧಿತ ಆರೋಪಿಗಳು. ಇವರಿಂದ 2960ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News