ನೀರಿಗೆ ಬಿದ್ದು ಮೃತ್ಯು

Update: 2019-08-24 16:40 GMT

ಉಡುಪಿ, ಆ.24: ಆದಿಉಡುಪಿಯ ಹೊಸ ಕಟ್ಟಡದ ಬಳಿ ಆ.23ರಂದು ರಾತ್ರಿ ವೇಳೆ ವಿಪರೀತ ಕುಡಿದು ಮಲಗಿದ್ದ ಉದಯ(44) ಎಂಬವರು ಆ. 24 ರಂದು ಬೆಳಗಿನ ಜಾವ 5ಗಂಟೆ ಸುಮಾರಿಗೆ ಅಲ್ಲೇ ಸಮೀಪದ ನಿಂತ ನೀರಿಗೆ ಬಿದ್ದು ಮೃತಪಟ್ಟಿದ್ದಾರೆ.

ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News