ವಿಟ್ಲ: ನೆರೆ ಪೀಡಿತರಿಗೆ ವಿವಿಧ ಸಾಮಗ್ರಿಗಳ ವಿತರಣೆ

Update: 2019-08-24 16:47 GMT

ಬಂಟ್ವಾಳ : ರೆಡ್ ಬಾಯ್ಸ್ ಮಂಗಳಪದವು ವತಿಯಿಂದ ಒಕ್ಕೆತ್ತೂರು ಯುವಕರ ಸಹಕಾರದಲ್ಲಿ ನೆರೆ ಪೀಡಿತರಿಗೆ ವಿವಿಧ ಸಾಮಗ್ರಿಗಳನ್ನು ಸಂಗ್ರಹಿಸಿ ವಿತರಿಸಿದರು.

ನೆರೆ ಪ್ರವಾಹಿತ ಪ್ರದೇಶಕ್ಕೆ ಭೇಟಿ ನೀಡಿದ ಅವರು ಸಾರ್ವಜನಿಕರಿಂದ ಸಂಗ್ರಹಿಸಿದಂತಹ ದಿನಬಳಕೆಯ ಸಾಮಗ್ರಿಗಳನ್ನು ವಿತರಿಸಿದರು.  

ಈ ಸಂದರ್ಭದಲ್ಲಿ ಸಂಘದ ಸದಸ್ಯರಾದ ಉಬೈದ್ ಸಿಲೋನ್, ಇಸಾಕ್ ರೆಡ್ ಬೊಯಿಸ್, ನವಾಝ್ ಪಾತ್ರತೋಟ, ಸೆಲೀಂ ಬಾಬಟ್ಟ, ರಾಷಿದ್, ಇರ್ಷಾದ್, ಇರ್ಫಾನ್, ಸುಲೈಮಾನ್ ಒಕ್ಕೆತ್ತೂರ್, ಅಜರ್ ಒಕ್ಕೆತ್ತೂರ್, ಸಿದ್ದೀಕ್ ಮೇಗಿನಪೇಟೆ ಶಾಕಿರ್ ಇರ್ಂದೂರ್ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News