​ಕೆನರಾ ಬ್ಯಾಂಕ್ ಉದ್ಯೋಗಿ ಮುಹಮ್ಮದ್ ಯೂಸುಫ್ ಸಾಹುಕಾರ್ ನಿಧನ

Update: 2019-09-07 16:39 GMT

ಸುರತ್ಕಲ್, ಸೆ.7: ಮುಹಮ್ಮದ್ ಯೂಸುಫ್ ಸಾಹುಕಾರ್ ಸುರತ್ಕಲ್ (55) ಅವರು ಇಂದು ಬೆಳಗ್ಗೆ ಹೃದಯಾಘಾತದಿಂದ ಚಿಕ್ಕಮಗಳೂರಿನಲ್ಲಿ ನಿಧನರಾದರು.

ಇವರು ಚಿಕ್ಕಮಗಳೂರಿನಲ್ಲಿ ಕೆನರಾ ಬ್ಯಾಂಕ್ ಡಿವಿಜನಲ್ ಆಫೀಸ್ ಉದ್ಯೋಗಿಯಾಗಿದ್ದರು. ಮೃತರು ಪತ್ನಿ, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News