ಬ್ರಹ್ಮಾವರ: ಬಾಲಕಿ ನಾಪತ್ತೆ

Update: 2019-09-07 16:43 GMT

ಬ್ರಹ್ಮಾವರ, ಸೆ.7: ಎಸೆಸೆಲ್ಸಿಯಲ್ಲಿ ಅನುತ್ತೀರ್ಣರಾಗಿ ಮನೆಯಲ್ಲೇ ಇದ್ದ ಹೆಗ್ಗುಂಜೆ ಗ್ರಾಮದ ಮೈರ್ಕೋಮೆ ನಿವಾಸಿ ಪ್ರಸಾದ್ ಎಂಬವರ ಮಗಳು ರಂಜಿತಾ(17) ಎಂಬವರು ಸೆ.6ರಂದು ದನವನ್ನು ಕರೆದುಕೊಂಡು ಬರುವು ದಾಗಿ ಹೇಳಿ ಹೋದವರು ವಾಪಾಸ್ಸು ಬಾರದೆ ನಾಪತ್ತೆಯಾಗಿದ್ದಾರೆ.

ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News