ಕೋಟ: ಪ್ರತ್ಯೇಕ ಪ್ರಕರಣ; ಇಬ್ಬರ ಆತ್ಮಹತ್ಯೆ

Update: 2019-09-17 16:16 GMT

ಕೋಟ, ಸೆ.17: ವೈಯಕ್ತಿಕ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡ ಬಿದ್ಕಲ್ಕಟ್ಟೆಯ ನಂದಿಕೇಶ್ವರ ಹೋಟೆಲ್ ಉದ್ಯೋಗಿ ಕಾವ್ರಾಡಿ ಗ್ರಾಮದ ಉದಯ ದೇವಾಡಿಗ(40) ಎಂಬವರು ಸೆ.16ರಂದು ರಾತ್ರಿ ವೇಳೆ ಹೋಟೆಲ್ನ ಕೋಣೆಯ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿ ದ್ದಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರ್ಕಳ: ಹಿರಿಯಂಗಡಿ ರಸ್ತೆಯ ಚೆಂಬೊಟ್ಟು ನಿವಾಸಿ ರಕ್ಷಿತ್ ಕುಮಾರ್ (21) ಎಂಬವರು ಸೆ.17ರಂದು ನಸುಕಿನ ವೇಳೆ ವೈಯಕ್ತಿಕ ಕಾರಣದಿಂದ ಮನನೊಂದು ಮನೆಯ ಸಮೀಪದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News