ಉಡುಪಿ: ಜಲ ಪುನರ್ ಭರಣ ಪ್ರಾತ್ಯಕ್ಷಿಕೆ

Update: 2019-09-18 12:39 GMT

ಉಡುಪಿ, ಸೆ.18: ಆರೂರು ಗ್ರಾಪಂನಲ್ಲಿ ಸೋಮವಾರ ನಾನಾ ಸಾಹೇಬ ಧರ್ಮಾಧಿಕಾರಿ ಪ್ರತಿಷ್ಠಾನದ ಸಂಘಟಕ ಸಂತೋಷ್ ಶೆಟ್ಟಿಗಾರ ಜಲ ಪುನರ್ ಭರಣ ಪ್ರಾತ್ಯಕ್ಷಿಕೆಯನ್ನು ನೀಡಿದರು.

ಗ್ರಾಪಂ ಅಧ್ಯಕ್ಷ ರಾಜೀವ್ ಕುಲಾಲ್, ತಾಪಂ ಸದಸ್ಯೆ ನಳಿನಿ ಪ್ರದೀಪ್ ರಾವ್, ಉಪಾಧ್ಯಕ್ಷ ಗಣೇಶ್ ಕುಲಾಲ್, ಸದಸ್ಯರಾದ ಮಾಲಿನಿ ಶೆಟ್ಟಿ, ಗುರು ರಾಜ್ ರಾವ್, ಮನೋಜ್ ನಾಯ್ಕ, ರವಿ ಪೂಜಾರಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗೀತಾ ಬಾಳಿಗ, ಕಾರ್ಯದರ್ಶಿ ಗುರುರಾಜ್ ಮೊದ ಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News