ಬೈಂದೂರು: ಸಿಐಟಿಯು ಸಮಿತಿಗೆ ಆಯ್ಕೆ
Update: 2019-09-18 15:24 GMT
ಬೈಂದೂರು, ಸೆ.18: ಸಿಐಟಿಯು ಬೈಂದೂರು ತಾಲೂಕು ಸಮ್ಮೇಳನದಲ್ಲಿ ನೂತನ ತಾಲೂಕು ಸಮಿತಿಯನ್ನು ಸರ್ವಾುಮತದಿಂದ ಆಯ್ಕೆ ಮಾಡ ಲಾಯಿತು.
ಸಂಚಾಲಕರಾಗಿ ರಾಜೇಶ್ ರೊನಾಲ್ಡ್ ಕ್ವಾಡ್ರಸ್, ಉದಯ ಗಾಣಿಗ ಮೊಗೇರಿ, ಸಿಂಗಾರಿ ನಾವುಂದ, ಸದಸ್ಯರಾಗಿ ಜಯಶ್ರೀ ಪಡುವರಿ, ಶಾರದ ಶಿರೂರು, ಶ್ಯಾಮಲ ಬಡಾಕೆರೆ, ಸುಶೀಲ ನಾಡ, ನಯನ ಕೆರ್ಗಾಲ್, ಶೀಲಾವತಿ ಹಲವು, ಗಣೇಶ ತೊಂಡೆಮಕ್ಕಿ, ಶ್ರೀಧರ ಉಪ್ಪುಂದ, ವಿಜಯ ಕೊಯಾನಗರ, ರಾಜೀವ ಪಡುಕೋಣೆ, ವೆಂಕಟೇಶ ಕೋಣಿ ಆಯ್ಕೆಯಾದರು.