ಭಟ್ಕಳ: ಕೂಲಿ ಕೆಲಸಕ್ಕೆಂದು ಬಂದ ಚಿಕ್ಕಮಗಳೂರಿನ ಯುವಕ ಆತ್ಮಹತ್ಯೆ

Update: 2019-09-21 18:04 GMT

ಭಟ್ಕಳ: ತಾಲೂಕಿನ ಜಾಲಿ ಪಂಚಾಯತ ವ್ಯಾಪ್ತಿಯ ಶೇಡ್ಕುಳಿ ಹೊಂಡ ಎಂಬುವಲ್ಲಿ ಯುವಕನೊರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಮೃತ ವ್ಯಕ್ತಿ ಚಿಕ್ಕಮಗಳೂರು ನಿವಾಸಿ ಶಿವುರಾಜ್(23) ಎಂದು ತಿಳಿದು ಬಂದಿದ್ದು. ಈತ ಮತ್ತು ಇತನ ಸಹೋದರ ಭಟ್ಕಳಕ್ಕೆ 2 ವರ್ಷದ ಹಿಂದೆ ಕೂಲಿ ಕೆಲಸಕ್ಕೆ ಎಂದು ಬಂದಿದ್ದು .ಮೂರು ದಿನಗಳ ಹಿಂದಷ್ಟೇ ಈತನ ತಮ್ಮ ಚಿಕ್ಕಮಗಳೂರಿಗೆ ಹೋಗಿರುವುದು ತಿಳಿದು ಬಂದಿದ್ದು. ಆತ್ಮಹತೆಗೆ ಕಾರಣ ತಿಳಿದು ಬಂದಿಲ್ಲ.

ಭಟ್ಕಳ ನಗರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News