ಎಡಿಸಿ ಸದಾಶಿವ ಪ್ರಭುಗೆ ಭಡ್ತಿ

Update: 2019-09-23 17:42 GMT

ಉಡುಪಿ, ಸೆ.23: ಉಡುಪಿಯ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಅವರಿಗೆ ರಾಜ್ಯ ಸರಕಾರ ಭಡ್ತಿ ನೀಡಿದೆ. ಕೆಎಎಸ್ ಹಿರಿಯ ಶ್ರೇಣಿ ಅಧಿಕಾರಿಯಾಗಿದ್ದ ಪ್ರಭು ಅವರಿಗೆ ಕೆಎಎಸ್ ಆಯ್ಕೆ ಶ್ರೇಣಿಗೆ ಭಡ್ತಿ ನೀಡಿ ಪದೋನ್ನತಿಗೊಳಿಸಿ, ಉಡುಪಿಯ ಅಪರ ಜಿಲ್ಲಾಧಿಕಾರಿಯಾಗಿ ಮುಂದುವರಿ ಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News