ಅ.16: ಕೃಷಿ ಪಾಕ್ಷಿಕ ಮೇಳ
Update: 2019-10-14 14:32 GMT
ಮಂಗಳೂರು, ಅ.14: ಬ್ಯಾಂಕ್ ಆಫ್ ಬರೋಡಾ ಸುಂಕದಕಟ್ಟೆ ಶಾಖಾ ವತಿಯಿಂದ ಅ.16ರಂದು ವರ್ಕಾಡಿ ಧರ್ಮನಗರ ಪಂಚಾಯತ್ ಮೈದಾನದಲ್ಲಿ ಕೃಷಿ ದಿನಾಚರಣೆಯ ಪ್ರಯುಕ್ತ ಕೃಷಿ ಪಾಕ್ಷಿಕ ಮೇಳವು ಜರುಗಲಿದೆ. ಅಂದು ಕೃಷಿ ವಿಚಾರ ಸಂಕಿರಣ, ಮಾಹಿತಿ, ಕೃಷಿ ಸಂಬಂಧಿ ಪ್ರದರ್ಶನಗಳು ಜರುಗಲಿದೆ ಎಂದು ಪ್ರಕಟನೆ ತಿಳಿಸಿದೆ.