ಅ.16: ಕೃಷಿ ಪಾಕ್ಷಿಕ ಮೇಳ

Update: 2019-10-14 14:32 GMT

ಮಂಗಳೂರು, ಅ.14: ಬ್ಯಾಂಕ್ ಆಫ್ ಬರೋಡಾ ಸುಂಕದಕಟ್ಟೆ ಶಾಖಾ ವತಿಯಿಂದ ಅ.16ರಂದು ವರ್ಕಾಡಿ ಧರ್ಮನಗರ ಪಂಚಾಯತ್ ಮೈದಾನದಲ್ಲಿ ಕೃಷಿ ದಿನಾಚರಣೆಯ ಪ್ರಯುಕ್ತ ಕೃಷಿ ಪಾಕ್ಷಿಕ ಮೇಳವು ಜರುಗಲಿದೆ. ಅಂದು ಕೃಷಿ ವಿಚಾರ ಸಂಕಿರಣ, ಮಾಹಿತಿ, ಕೃಷಿ ಸಂಬಂಧಿ ಪ್ರದರ್ಶನಗಳು ಜರುಗಲಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News