ಮಂಗಳೂರು: ಅ.18ರಂದು ಮೂಳೆ ಖನಿಜ ಸಾಂದ್ರತೆಯ ಶಿಬಿರ

Update: 2019-10-16 12:44 GMT

ಮಂಗಳೂರು: ಮೇಯರ್ ಆರ್ಗಾನಿಕ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಜೈಂಟ್ಸ್ ವೆಲ್ಫೇರ್ ಫೌಂಡೇಶನ್ ಉಡುಪಿ ವತಿಯಿಂದ ಮೂಳೆ ಖನಿಜ ಸಾಂದ್ರತೆಯ ಶಿಬಿರವನ್ನು ಸುರತ್ಕಲ್ ವೀನಸ್ ಆಸ್ಪತ್ರೆಯಲ್ಲಿ ಅ.18 ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 3ರವರೆಗೆ ಆಯೋಜಿಸಲಾಗಿದೆ.

ಈ ಉಚಿತ ವೈದ್ಯಕೀಯ ಸೇವೆಯನ್ನು ಬಳಸಿಕೊಳ್ಳುವಂತೆ ಜೈಂಟ್ಸ್ ಅಧ್ಯಕ್ಷ ಉಡುಪಿ ಲಕ್ಷ್ಮೀಕಾಂತ್ ಬೆಸ್ಕೋರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News