ಕಬಡ್ಡಿ ಪಂದ್ಯಾಟ: ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಪಡಂಗಡಿ ಶಾಲೆಯ ಬಾಲಕರ ತಂಡ

Update: 2019-10-20 18:15 GMT

ಮಂಗಳೂರು: ಸ.ಉ.ಪ್ರಾ.ಶಾಲೆ ಪಡಂಗಡಿಯ ಬಾಲಕರ ಕಬಡ್ಡಿ ತಂಡವು ಅ.18 ರಂದು ಮಂಡ್ಯದ ಆದಿಚುಂಚನಗಿರಿ ಮಠದಲ್ಲಿ ನಡೆದ ರಾಜ್ಯಮಟ್ಟದ ಕಬಡ್ಡಿ ಪಂದ್ಯದಲ್ಲಿ ಭಾಗವಹಿಸಿ ದ್ವಿತೀಯ ಸ್ಥಾನವನ್ನು ಪಡೆದು ಛತ್ತೀಸ್ಗಢ ದಲ್ಲಿ ನಡೆಯುವ ರಾಷ್ಟ್ರಮಟ್ಟದ ಪಂದ್ಯಾಟಕ್ಕೆ ಆಯ್ಕೆಯಾಗಿದ್ದಾರೆ.

ಇವರಿಗೆ ದೈಹಿಕ ಶಿಕ್ಷಣ ಶಿಕ್ಷಕ ಹೈದರ್ ಬಿ.ತರಬೇತಿ ನೀಡಿದ್ದು ತಂಡದ ನಾಯಕತ್ವವನ್ನು ಮೊಹಮ್ಮದ್ ಹಾರಿಸ್ ಕೆ .ಎಮ್ ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News