ಆರ್ಟಿಸ್ಟ್ ಫೋರಂ ನ ಅಧ್ಯಕ್ಷರಾಗಿ ರಮೇಶ್ ರಾವ್ ಪುನರಾಯ್ಕೆ

Update: 2019-10-23 14:05 GMT

ಉಡುಪಿ, ಅ.23: ಆರ್ಟಿಸ್ಟ್ ಫೋರಂ ಉಡುಪಿ ಇದರ 27ನೇ ವರ್ಷ ಮಹಾಸಭೆಯಲ್ಲಿ ನಾಡಿನ ಖ್ಯಾತ ಕಲಾವಿದ ರಮೇಶ್ ರಾವ್ ಅವರು ಅಧ್ಯಕ್ಷ ರಾಗಿ ಪುನರಾಯ್ಕೆಗೊಂಡರು. ಸಭೆಯಲ್ಲಿ ಮುಂದಿನ ಎರಡು ವರ್ಷಗಳಿಗೆ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.

ಗೌರವಾಧ್ಯಕ್ಷರು: ಭಾಸ್ಕರ ರಾವ್ ಬೆಂಗಳೂರು, ಅಧ್ಯಕ್ಷರು-ರಮೇಶ್ ರಾವ್, ಉಪಾಧ್ಯಕ್ಷರು: ಪುರುಷೋತ್ತಮ ಅಡ್ವೆ, ವಿಷ್ಣು ಶೇವ್‌ಗೂರ್ ಮಂಗಳೂರು, ಪೆರ್ಮುದೆ ಮೋಹನ್‌ಕುಮಾರ್, ಪ್ರಧಾನ ಕಾರ್ಯದರ್ಶಿ: ಸಕು ಪಾಂಗಾಳ, ಜೊತೆ ಕಾರ್ಯದರ್ಶಿ: ರಾಜೇಂದ್ರ ಕೇದಿಗೆ.

ಸಂಘಟನಾ ಕಾರ್ಯದರ್ಶಿಗಳು: ಸಿಂಧೂ ಕಾಮತ್, ಕಂದನ್ ಜಿ. ಮಂಗಳೂರು, ಜನಾರ್ದನ ಹಾವಂಜೆ, ಖಜಾಂಚಿ: ಎಚ್.ಕೆ.ರಾಮಚಂದ್ರ, ಕಾರ್ಯಕಾರಿ ಸಮಿತಿ ಸದಸ್ಯರು: ನಾಗರಾಜ ಹನೇಹಳ್ಳಿ, ಸತೀಶ್ಚಂದ್ರ, ಥಾಮಸ್, ಲಿಯಾಕತ್ ಅಲಿ, ಜಯವಂತ್, ಹರಿಪ್ರಸಾದ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News