ಕೊಲ್ಲರಕೋಡಿ: ಮೀಲಾದುನ್ನಬಿ ಪ್ರಯುಕ್ತ ಎಸ್ಕೆಎಸ್ಸೆಸ್ಸೆಫ್ ವತಿಯಿಂದ ತಂಪು ಪಾನೀಯ ವಿತರಣೆ

Update: 2019-11-10 14:30 GMT

ಕೊಲ್ಲರಕೋಡಿ, ನ.10: ಮೀಲಾದುನ್ನಬಿ ಪ್ರಯುಕ್ತ ಕೊಲ್ಲರಕೋಡಿ ಎಸ್ಕೆಎಸ್ಸೆಸ್ಸೆಫ್ ಘಟಕದ ವತಿಯಿಂದ ಮಂಜನಾಡಿ ಕೇಂದ್ರ ಜುಮಾ ಮಸೀದಿಗೆ ಮೀಲಾದ್ ಜಾಥದ ಮೂಲಕ ಆಗಮಿಸಿದ ಮತ್ತು ರಸ್ತೆಯಲ್ಲಿ ಸಂಚರಿಸುವ ಸರ್ವ ಧರ್ಮಿಯರಿಗೆ ಸಿಹಿತಿಂಡಿ, ತಂಪು ಪಾನೀಯ ವಿತರಿಸಲಾಯಿತು.

ಈ ಸಂದರ್ಭ ಮುಹಮ್ಮದ್ ದಾರಿಮಿ, ಇಸ್ಮಾಯಿಲ್ ದಾರಿಮಿ, ಹುಸೈನ್ ಬಾವಾ, ನವಾಝ್ ಎಂ.ಬಿ, ಶರೀಫ್ ಪಿ.ಎಂ, ಅಶ್ರಫ್ ಎಸ್.ಎಚ್, ಅಬ್ಬುಚ್ಚ, ಸಿದ್ದಿಕ್ ಪಿ.ಎಂ ಹಾಗು ಶಾಖಾ ಸದಸ್ಯರು ಉಪಸ್ಥಿತರಿದ್ದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News