ಯುವಕ ಆತ್ಮಹತ್ಯೆ

Update: 2019-11-21 16:26 GMT

 ಕಾರ್ಕಳ, ನ.21: ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಹಿರ್ಗಾನ ಗ್ರಾಮದ ಮೂಜುರು ರಾಜೀವನಗರದ ಸಿದ್ದೇಶ(36) ಎಂಬವರು ಜೀವನದಲ್ಲಿ ಜಿಗುಪ್ಸೆ ಗೊಂಡು ನ.20ರಂದು ಮಧ್ಯಾಹ್ನ ಮನೆಯೊಳಗೆ ಮಾಡಿನ ಜಂತಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News