ವಿಟ್ಲ: ಡಿ. 1ರಂದು ಧಾರ್ಮಿಕ ಮತಪ್ರವಚನ ಕಾರ್ಯಕ್ರಮ

Update: 2019-11-28 16:52 GMT

ವಿಟ್ಲ: ಸೌತ್ ಕರ್ನಾಟಕ ಸಲಫಿ ಮೂವ್ಮೆಂಟ್ ಮಂಗಳೂರು ಹಾಗೂ ಬೋಳಂತ್ತೂರು ಘಟಕದ ವತಿಯಿಂದ ಡಿ.1ರಂದು ಮಗ್ರಿಬ್ ನಮಾಝ್  ಬಳಿಕ ಬಾರೆಬೆಟ್ಟು ತಾಳಿತ್ತನೂಜಿ ಎಂಬಲ್ಲಿ ಧಾರ್ಮಿಕ ಮತ ಪ್ರವಚನ ಕಾರ್ಯಕ್ರಮ ನಡೆಯಲಿದೆ.

ಪ್ರವಚನಕಾರರಾಗಿ ಡಾ. ಆಹ್ಮದ್ ಕಬೀರ್ ಮುಸ್ಲಿಯಾರ್ ಹಾಗೂ ಮೌಲವಿ ಮುನೀರ್ ಮದನಿ 'ತೌಹೀದ್' ಎಂಬ ವಿಷಯದಲ್ಲಿ ಪ್ರವಚನ ನೀಡಲಿದ್ದಾರೆ.

ಸಭೆಯ ಅದ್ಯಕ್ಷತೆಯನ್ನು‌ ಕೇಂದ್ರ ಸಮಿತಿಯ ಅಧ್ಯಕ್ಷ ಬಶೀರ್ ಆಹ್ಮದ್ ಶಾಲಿಮಾರ್ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ದಾವಾ ಕಾರ್ಯದರ್ಶಿ ಎಂ.ಜಿ. ಮಹಮ್ಮದ್, ರಿಯಾಜ್ ಆಹ್ಮದ್, ಅಬ್ದುಲ್ ರಹಿಮಾನ್ ಉಪ್ಪಿನಂಗಡಿ, ಮಹಮ್ಮದ್ ಹನೀಫ್ ಬೋಳಂತ್ತೂರು ಬಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News