ಆತ್ಮಹತ್ಯೆ

Update: 2019-12-02 16:44 GMT

ಉಡುಪಿ, ಡಿ.2: ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಅಂಬಲಪಾಡಿ ವಿಠೋಭಾ ಭಜನ ಮಂದಿರ ಬಳಿಯ ನಿವಾಸಿ ಸದಾನಂದ ಕೆ.ಕೋಟ್ಯಾನ್ (54) ಎಂಬವರು ಡಿ.1ರಂದು ಸಂಜೆ ವೇಳೆ ಮನೆಯ ಡೈನಿಂಗ್ ಹಾಲ್‌ನ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News