ಹಳೆಯಂಗಡಿ : ಏಕದಿನ ಧಾರ್ಮಿಕ ಮತ ಪ್ರಭಾಷಣ ಕಾರ್ಯಕ್ರಮ

Update: 2019-12-04 12:12 GMT

ಹಳೆಯಂಗಡಿ: ಶಂಸುಲ್ ಉಲಮಾ ಹಿಫ್ಳುಳ್ ಕುರ್ ಆನ್ ಕಾಲೇಜು ಬೊಳ್ಳೂರು ವತಿಯಿಂದ ಏಕದಿನ ಧಾರ್ಮಿಕ ಮತ ಪ್ರಭಾಷಣ ಕಾರ್ಯಕ್ರಮ ಶಂಸುಲ್ ಉಲಮಾ ನಗರ ಬೊಳ್ಳೂರಿನ ಮೈದಾನದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಗೌರವಾಧ್ಯಕ್ಷ ಶೈಖುನಾ ಬೊಳ್ಳೂರು ವಹಿಸಿದ್ದರು. ಮಜ್ಲಿಸುನ್ನೂರ್ ನೇತೃತ್ವವನ್ನು ಅಸ್ಸಯ್ಯಿದ್ ಇಬ್ರಾಹಿಂ ಬಾತಿಷ್ ತಂಙಳ್ ವಹಿಸಿ ಇರ್ಶಾದ್ ಹುಸೈನ್ ದಾರಿಮಿ ಅಲ್ ಜಝರಿ ಮಿತ್ತಬೈಲ್ ಕಾರ್ಯಕ್ರಮ ಉದ್ಘಾಟಿಸಿದರು.

ಹಾಜಿ ಮುಹಮ್ಮದ್ ಎಸ್.ಬಿ ದಾರಿಮಿ ಹಾಗೂ ಹಾಜಿ ಯು.ಕೆ ಅಬ್ದುಲ್ ಅಝೀಝ್ ದಾರಿಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಾಗ್ಮಿ ಎ.ಎಮ್  ನೌಶಾದ್ ಬಾಖವಿ ತಿರುವನಂತಪುರಂ ಕೇರಳ ಮುಖ್ಯ ಪ್ರಭಾಷಣ ನಡೆಸಿದರು.

ಈ ಸಂದರ್ಭ ಬೊಳ್ಳೂರು ಮಸೀದಿ ಅಧ್ಯಕ್ಷ  ಬಿ.ಎಮ್ ಇಬ್ರಾಹಿಂ, ಕಾರ್ಯದರ್ಶಿ ಹನೀಫ್ ಐ.ಎ.ಕೆ, ಎಸ್.ಕೆ.ಎಸ್.ಎಸ್.ಎಫ್ ಹಳೆಯಂಗಡಿ ಅಧ್ಯಕ್ಷ ಯುಸೂಫ್ ಇಂದಿರಾನಗರ, ಎಸ್.ಕೆ.ಎಸ್.ಎಸ್.ಎಫ್ ಬೊಳ್ಳೂರು ಅಧ್ಯಕ್ಷ ಅಕೀಲ್ ಎಮ್.ಸಿ.ಎಪ್, SUMF ಅಧ್ಯಕ್ಷ ಬಿ.ಇ ಮಹಮ್ಮದ್, ಉಪಾಧ್ಯಕ್ಷ ಎಮ್.ಅಬ್ದುಲ್ ಕಾದರ್, ಉಮರುಲ್ ಫಾರೂಕ್, ಅಬ್ದುರ್ರಝಾಕ್ ಸಾಗ್, ಕೆ.ಎ ಅಬೂಬಕ್ಕರ್, ಹಳೆಯಂಗಡಿ ಗ್ರಾಮ ಪಂಚಾಯತ್ ಸದಸ್ಯ ಎಚ್. ವಸಂತ್ ಬೇರ್ನಾಡ್ ಹಾಗೂ ಅಬ್ದುಲ್ ಅಝೀಝ್, ಶಂಸುದ್ದಿನ್ ಚೊಕ್ಕಬೆಟ್ಟು, ಡಾ. ಹಸನ್ ಮುಬಾರಕ್, ನೌಶಾದ್ ಹಾಜಿ ಸೂರಲ್ಪಾಡಿ, ಶರೀಫ್ ಪಕ್ಷಿಕೆರೆ ನ್ಯಾಷನಲ್,‌ ಮುಹಮ್ಮದ್ ಶರೀಫ್ ದಾರಿಮಿ ಅಲ್ ಹೈತಮಿ, ಹಾಜಿ ಅಬ್ದುರ್ರಹ್ಮಾನ್ ಕನ್ನಂಗಾರ್, ಹಾಜಿ ಎಂ. ರಫೀಕ್ ತೋಡಾರ್, ಹಾಜಿ ಬಿ.ಎ ಇದ್ದಿನಬ್ಬ ತೋಡಾರ್, ಹಾಜಿ ಮುಹಮ್ಮದ್ ನೂರಾನಿಯ್ಯ ಪಕ್ಷಿಕೆರೆ, ಹಾಜಿ ಶೇಖ್ ಅಬ್ದುಲ್ಲಾ ಕಲ್ಲಾಪು, ಹಾಜಿ ಬಿ.ಎಚ್ ಅಬ್ದುಲ್ ಕಾದರ್ ಎ.ಕೆ, ಸಲೀಂ ಉಡುಪಿ, ಹನೀಫ್ ಹಾಜಿ, ಉಸ್ಮಾನ್ ಅಬ್ದುಲ್ಲಾ ಸೂರಿಂಜೆ, ಅಬ್ದುಲ್ ರಝಾಕ್, ಹುಸೈನ್ ಸಂಪಿಗೆ, ಶಾಹುಲ್ ಹಮೀದ್ ಕದೀಕೆ, ಇಮ್ತಿಯಾಝ್ ಬಿ.ಸಿ ರೋಡ್, ಅಬ್ದುರ್ರಹ್ಮಾನ್ ದಾರಿಮಿ ತಬೂಕ್, ಮೈದಿನ್ ಬಾವ ಪಕ್ಷಿಕೆರೆ, ಬಶೀರ್ ಅಹ್ಮದ್ ಕಲ್ಲಾಪು, ದಾವೂದ್ ಉಚ್ಚಿಲ, ಹಾಜಿ ಬಿ.ಇ ಅಬ್ದುಲ್ ಕಾದರ್, ಮುಬಾರಕ್ ಇಂದಿರಾನಗರ, ಒ.ಎಂ ಅಬ್ದುಲ್ ಕಾದರ್ ಜೋಕಟ್ಟೆ, ಹಾಜಿ ಪಿ.ಎ ಅಬ್ದುಲ್ ರೆಹಮಾನ್, ಇಕ್ಬಾಲ್ ಬಾಳಿಲ, ಮೈಯದ್ದಿ ಸಚ್ಚರಿಪೇಟೆ, ಇಮ್ತಿಯಾಝ್ ಇಡ್ಯಾ, ಅಬ್ದುಲ್ ಖಾದರ್ ಕಜಕತೋಟ ಸಾಗ್, ಮುಹಮ್ಮದ್ ಆಸಿಫ್, ಹಾಜಿ ಅಬೂಬಕ್ಕರ್ ಪರ್ಕಳ, ಅಬ್ದುಲ್ ರಹ್ಮಾನ್, ಅಬ್ದುಲ್ಲಾ ದಾರಿಮಿ ಹಾಗು ಇತರರು ಈ ಸಂದರ್ಭ ಉಪಸ್ಥಿತರಿದ್ದರು.

ಜಿ.ಎಮ್ ಮುಹಮ್ಮದ್ ಹನೀಫ್ ದಾರಿಮಿ ಅಂಕೋಲ ಅತೀಥಿಗಳನ್ನು ಸ್ವಾಗತಿಸಿ,ಅಬು ಶಾಮಿಲ್ ಪುತ್ತೂರು ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News