ಮಂಗಳೂರಿನಿಂದ ಕಾಸರಗೋಡಿಗೆ ಕೆಎಸ್ಸಾರ್ಟಿಸಿ ಬಸ್ ವ್ಯವಸ್ಥೆ : ಡಿಸಿ ಡಾ.ಡಿ.ಸಜಿತ್ ಬಾಬು

Update: 2019-12-21 09:25 GMT

ಕಾಸರಗೋಡು :  ಮಂಗಳೂರಿನಿಂದ ಊರಿಗೆ ತೆರಳಲು ಬಯಸುತ್ತಿರುವ ಕೇರಳದ ವಿದ್ಯಾರ್ಥಿಗಳಿಗೆ ಇಂದು (ಡಿ.21) ಶನಿವಾರ ಪೊಲೀಸ್ ಸಂರಕ್ಷಣೆಯೊಂದಿಗೆ 5 ಕೆ.ಎಸ್.ಆರ್.ಟಿ.ಸಿ. ಬಸ್ ಗಳ ವ್ಯವಸ್ಥೆ ಮಾಡಲಾಗಿದೆ ಎಂದು ಕಾಸರಗೋಡು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದ್ದಾರೆ.

ಮಧ್ಯಾಹ್ನ 3 ಗಂಟೆಗೆ ಪಂಪ್ ವೆಲ್ ನಿಂದ ಹೊರಡಲಿವೆ. ವಿದ್ಯಾರ್ಥಿಗಳು ಹೊರಡುವ ನಿಟ್ಟಿನಲ್ಲಿ ಆಯಾ ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲರು ತುರ್ತು ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News