ನಾಪತ್ತೆ

Update: 2019-12-23 16:31 GMT

ಕೊಲ್ಲೂರು, ಡಿ.23: ಬೆಳ್ಳಾಲ ಗ್ರಾಮದ ಹೊಸಮನೆ ನಿವಾಸಿ ರಘುರಾಮ ಶೆಟ್ಟಿ(73) ಎಂಬವರು ಡಿ.20ರಂದು ಬೆಳಗ್ಗೆ ಮನೆಯಿಂದ ಆರೋಗ್ಯ ಸರಿಯಿಲ್ಲದ ಕಾರಣ ಕುಂದಾಪುರದ ಆಸ್ಪತ್ರೆಗೆ ಹೋಗಿ ಬರುವುದಾಗಿ ಹೇಳಿ ಹೋದವರು ಈವರೆಗೆ ವಾಪಾಸ್ಸು ಬಾರದೇ ನಾಪತ್ತೆಯಾಗಿದ್ದಾರೆ.

ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News