ಪೇಜಾವರ ಶ್ರೀ ನಿಧನ : ಕೃತಿ ಬಿಡುಗಡೆ ಮುಂದೂಡಿಕೆ

Update: 2019-12-29 17:22 GMT

ಮೂಡಬಿದಿರೆ, ಡಿ. 29: ಪೇಜಾವರ ಸ್ವಾಮೀಜಿ ನಿಧನದ ಕುರಿತಾದ ಶೋಕಾಚರಣೆ ನಿಮಿತ್ತ ಡಿ. 30ರಂದು ಮೂಡುಬಿದಿರೆ ಸಮಾಜಮಂದಿರದಲ್ಲಿ  ಪ್ರೆಸ್‍ಕ್ಲಬ್ ಮತ್ತು ಸಮಾಜಮಂದಿರದ ಆಶ್ರಯದಲ್ಲಿ  ನಡೆಯಲಿದ್ದ ಅನಿತಾ ಪಿ. ತಾಕೊಡೆ ವಿರಚಿತ `ಮೋಹನ ತರಂಗ' ರಂಗಕರ್ಮಿ ಮೋಹನ್ ಮಾರ್ನಾಡ್ ರಂಗಜೀವನ ಕಥನ ಕೃತಿ  ಬಿಡುಗಡೆ ಸಮಾರಂಭವನ್ನು ಮುಂದೂಡಲಾಗಿದೆ ಎಂದು  ಮೂಡುಬಿದಿರೆ ಪ್ರೆಸ್‍ಕ್ಲಬ್ ಅಧ್ಯಕ್ಷ ವೇಣುಗೋಪಾಲ ಮತ್ತು ನಿರ್ವಾಹಕ ಧನಂಜಯ ಮೂಡುಬಿದಿರೆ ಇವರ ಜಂಟಿ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News