ಪೊಟ್ಟೊಳಿಕೆ: ಜ.17ರಂದು ಎನ್ ಆರ್ ಸಿ, ಸಿಎಎ ವಿರುದ್ಧ ಪ್ರತಿಭಟನೆ
Update: 2020-01-16 15:00 GMT
ಉಳ್ಳಾಲ: ಪೌರ ಸಂರಕ್ಷಣಾ ಸಮಿತಿ ಮಂಜನಾಡಿ ಮತ್ತು ನರಿಂಗಾನ ಇದರ ಆಶ್ರಯದಲ್ಲಿ ಕೇಂದ್ರ ಸರ್ಕಾರದ ಎನ್ ಆರ್ ಸಿ, ಸಿಎಎ ವಿರುದ್ಧ ಪ್ರತಿಭಟನೆ ಕಾರ್ಯಕ್ರಮವು ಜ.17ರ ಮಧ್ಯಾಹ್ನ 2.30ಕ್ಕೆ ನರಿಂಗಾನ ಗ್ರಾಮ ಅಲ್ ಮದೀನ ಬಳಿಯ ಪೊಟ್ಟೊಳಿಕೆಯಲ್ಲಿ ಜರಗಲಿದೆ ಎಂದು ಪ್ರಕಟನೆ ತಿಳಿಸಿದೆ.