ಟಿಪ್ಪರ್ ಚಾಲಕ ನಾಪತ್ತೆ

Update: 2020-01-17 16:08 GMT

ಶಿರ್ವ, ಜ.17: ಟಿಪ್ಪರ್ ಲಾರಿ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದ ನಿಟ್ಟೆ ಗ್ರಾಮದ ದೂಪದಕಟ್ಟೆಯ ಕುಮಾರ್(25) ಎಂಬವರು ಜ.16ರಂದು ಅಪರಾಹ್ನ ತನ್ನ ಲಾರಿಯನ್ನು ಶಿರ್ವ ಮಿಲನ್ ಬಾರ್ ಬಳಿ ನಿಲ್ಲಿಸಿ, ಸಂತೋಷ್ ಎಂಬವರಲ್ಲಿ ಊಟ ಮಾಡಿ ಬರುವುದಾಗಿ ಹೇಳಿ ಹೋದವರು ಈವರೆಗೆ ವಾಪಾಸು ಬಾರದೆ ನಾಪತ್ತೆಯಾಗಿದ್ದಾರೆ.

ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News