ಜ. 21: ಸಿಎಎ, ಎನ್ ಆರ್ ಸಿ ವಿರೋಧಿಸಿ ಉಳ್ಳಾಲದಿಂದ ಬೆಂಗ್ರೆಗೆ ದೋಣಿ ರ್ಯಾಲಿ

Update: 2020-01-20 17:24 GMT

ಮಂಗಳೂರು : ಕೋಟೆಪುರ ಕೋಡಿ ನಾಗರಿಕರು ಮತ್ತು ದೋಣಿ ಮಾಲಕರ ವತಿಯಿಂದ ಸಿಎಎ, ಎನ್ ಆರ್ ಸಿ ತಿದ್ದುಪಡಿ ಕಾಯ್ದೆ ವಿರೋಧಿಸಿ ಹೋರಾಟಕ್ಕೆ ಬೆಂಬಲ ಸೂಚಿಸಿ ಉಳ್ಳಾಲದಿಂದ ಬೆಂಗ್ರೆಗೆ ಸಾರ್ವಜನಿಕ ದೋಣಿ ರ್ಯಾಲಿ ಜ. 21ರಂದು ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News