ಆತ್ಮಹತ್ಯೆ

Update: 2020-01-25 16:55 GMT

ಕಾಪು, ಜ.24: ಸಕ್ಕರೆ ಖಾಯಿಲೆ ಹಾಗೂ ಮಗನಿಗೆ ಸರಿಯಾದ ಕೆಲಸ ಇಲ್ಲದ ಬಗ್ಗೆ ಜೀವನದಲ್ಲಿ ಜಿಗುಪ್ಸೆಗೊಂಡ ಮಣಿಪುರದ ಮೂಡು ಕಲ್ಮಂಜೆ ನಿವಾಸಿ ಜೋಸೆಫ್ ಮಥಾಯಸ್(58) ಎಂಬವರು ಜ.25ರಂದು ಬೆಳಗ್ಗೆ ಮನೆಯ ದನದ ಕೊಟ್ಟಿಗೆಯ ಮಾಡಿನ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News