ಕೋಟ ಪಡುಕರೆ: ಫೆ.14ರಿಂದ ರಿಫಾಯಿಯ್ಯ ದಫ್ ರಾತೀಬ್, ಧಾರ್ಮಿಕ ಪ್ರವಚನ

Update: 2020-02-11 18:08 GMT

ಕುಂದಾಪುರ : ಎಸ್ಸೆಸ್ಸೆಫ್ ಹಾಗೂ ರಿಫಾಯಿಯ್ಯ ದಫ್ ಕಮಿಟಿ ಕೋಟ ಪಡುಕರೆ ಇದರ ವತಿಯಿಂದ 23ನೇ ವಾರ್ಷಿಕೋತ್ಸವ ಪ್ರಯುಕ್ತ ರಿಫಾಯಿಯ್ಯ ದಫ್ ರಾತೀಬ್, ಮಹ್ಳರತುಲ್ ಬದ್ರಿಯ ಹಾಗೂ ಧಾರ್ಮಿಕ ಪ್ರವಚನ ಕಾರ್ಯಕ್ರಮವು  ಫೆ. 14 ,15 ಮತ್ತು 16 ರಂದು ನಡೆಯಲಿದೆ.

ಕಾರ್ಯಕ್ರಮದಲ್ಲಿ ಉಜಿರೆ ತಂಙಳ್, ಕೋಟೇಶ್ವರ ತಂಙಳ್, ಕಾವಲುಕಟ್ಟೆ ಹಝ್ರತ್, ಹಮೀದ್ ಫೈಝಿ ಕಿಲ್ಲೂರು, ಹಕೀಂ ಮದನಿ ಪಾಂಡವರ ಕಲ್ಲು ಸಹಿತ ಹಲವಾರು ನಾಯಕರು ಭಾಗವಹಿಸಲಿದ್ದಾರೆ ಎಂದು ಕೆಎಂ ಇಮ್ರಾನ್ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News