ಕರ್ನಾಟಕ ಮುಸ್ಲಿಂ ಜಮಾಅತ್ ಈಶ್ವರಮಂಗಳ, ಬಡಗನ್ನೂರು ಮೊಹಲ್ಲಾ ಸಮಿತಿ ಅಸ್ತಿತ್ವಕ್ಕೆ

Update: 2020-02-11 18:17 GMT

ಪುತ್ತೂರು : ಕರ್ನಾಟಕ ಮುಸ್ಲಿಂ ಜಮಾಅತ್ ಈಶ್ವರಮಂಗಲ ವಲಯ ಅಧೀನದಲ್ಲಿ ಈಶ್ವರ ಮಂಗಳ ಹಾಗೂ ಬಡಗನ್ನೂರು ಮೊಹಲ್ಲಾ ಸಮಿತಿಗಳನ್ನು ಅಸ್ತಿತ್ವಕ್ಕೆ ತರಲಾಯಿತು.

ಕರ್ನಾಟಕ ಮುಸ್ಲಿಂ ಜಮಾ‌ಅತ್ ಈಶ್ವರಮಂಗಲ ವಲಯ ಅಧ್ಯಕ್ಷ ಅಬೂಬಕರ್ ಸಿಎಂ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.  ಪ್ರಾಸ್ತಾವಿಕವಾಗಿ ಮಾತನಾಡಿದ ಈಶ್ವರಮಂಗಲ ವಲಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಮದನಿ ಹಾಗೂ ಅಝೀಝ್ ಮಿಸ್ಬಾಯಿ ಸಂಘಟನೆಯ ಧ್ಯೆಯೋದ್ದೇಶಗಳನ್ನು ವಿವರಿಸಿದರು. ನಂತರ ಈಶ್ವರ ಮಂಗಳ ಮೊಹಲ್ಲಾ ಇದರ ಅಧ್ಯಕ್ಷರಾಗಿ ಅಬ್ದುಲ್ ಲತೀಫ್ ಸಖಾಫಿ ಕಾವು, ಪ್ರಧಾನ ಕಾರ್ಯದರ್ಶಿಯಾಗಿ ಝಾಕಾರಿಯಾ ಸಖಾಫಿ, ಕೋಶಾಧಿಕಾರಿಯಾಗಿ ಹಸೈನಾರ್ ಮದ್ಲ ರನ್ನು ಆರಿಸಲಾಯಿತು.

ಉಪಾಧ್ಯಕ್ಷರಾಗಿ ತ್ವಾಹ ಸಹದಿ, ಲತೀಫ್ ಮುಸ್ಲಿಯಾರ್ ಮಿನಾವು, ಜೊತೆ ಕಾರ್ಯದರ್ಶಿಯಾಗಿ ಉಮ್ಮರ್ ಸಹದಿ, ರೌಫ್ ಕಾವು ಆಯ್ಕೆ ಮಾಡಲಾಯಿತು. ಸದಸ್ಯರುಗಳಾಗಿ ಅಝೀಝ್ ಮಿಸ್ಬಾಯಿ, ಖಾಲಿದ್ ಎಂ ಎ, ಮಹಮ್ಮದ್ ಕುಂಞಿ.ಇ ಎ, ಮುಹಮ್ಮದ್ ಅತ್ತಂಡಿ, ಅಬ್ದುಲ್ ಕುಂಞಿ, ರಝಾಕ್.ಬಿ‌ ಎಂ, ಪಾರೂಕ್ ಬಸಿರಡ್ಕ, ಮಹಮ್ಮದ್ ಮೆಣಸಿನಕಾನ, ಇಬ್ರಾಹಿಂ ಹಾಜಿ ಅರಫಾ, ಇಬ್ರಾಹಿಂ.ಬಿ.ಸಿ, ಹಸೈನಾರ್ ಮುಂಡ್ಯ, ಅಶ್ರಫ್ ಸಅದಿ, ಅಬ್ದುಲ ಮುಸ್ಲಿಯಾರ್ ಕುದ್ರೊಳಿ, ಇಬ್ರಾಹಿಂ ತಾಜ್, ಮಹಮ್ಮದ್ ನೆಕ್ರಾಜೆ, ಮಹಮ್ಮದ್ ಮಿನಾವು, ಸಂಶುದ್ದಿನ್ ಹನೀಫಿ ಆಯ್ಕೆಯಾದರು.

ಬಡಗನ್ನೂರು ಮೊಹಲ್ಲಾ

ಅಧ್ಯಕ್ಷರಾಗಿ ಇಸ್ಮಾಯಿಲ್.ಕೆ.ಎಚ್, ಪ್ರಧಾನ ಕಾರ್ಯದರ್ಶಿಯಾಗಿ ಸಲ್ಮಾನ್ ಇಬ್ರಾಹಿಂ, ಕೋಶಾಧಿಕಾರಿಯಾಗಿ ಸೀದಿ ಕುಂಞಿ ಹಾಜಿ, ಉಪಾಧ್ಕಕ್ಷರಾಗಿ ಶರೀಫ್.ಪಿ.ಎಚ್, ಇಬ್ರಾಹಿಂ.ಕೆ.ಕೆ, ಜೊತೆ ಕಾರ್ಯದರ್ಶಿಯಾಗಿ ಸಿ.ಕೆ.ಮಹಮ್ಮದ್ ಖಾನ್, ಅದಂ ಕುಂಞಿ ಎರುಕೊಟ್ಯ ನೇಮಕಗೊಂಡರು.

ಸದಸ್ಯರಾಗಿ ಸಿ.ಕೆ.ಅಬ್ದುಲ್ ರಹಿಮಾನ್, ಹಸೈನಾರ್ ಪಾಲಡ್ಕ, ಸೀದಿ ಕುಂಞಿ ಪಾಲಡ್ಕ, ಹಮೀದ್ ಕೊಯಿಲ, ಮಹಮ್ಮದ್ ಪಳ್ಳಿತಾರು, ರಫೀಕ್ ಕಾವುಂಜ, ಮಹಮ್ಮದ್. ಪಿ.ಎಚ್, ಇಬ್ರಾಹಿಂ ಮದನಿ, ಅಬೂಬಕ್ಕರ್ ಪುಳಿತ್ತಾಡಿ, ಮಹಮ್ಮದ್ ಚೋಯಿಸ್, ಸುಲೈಮಾನ್ ಮಿಸ್ಬಾಯಿ, ಇಬ್ರಾಹಿಂ ಝುಹ್ರಿ, ಮಹಮ್ಮದ್ ಪುಳಿತ್ತಾಡಿ ಆಯ್ಕೆಗೊಂಡರು.

ಈಶ್ವರಮಂಗಲ ವಲಯ ಉಸ್ತುವಾರಿಗಳಾದ ಅಬೂಬಕರ್ ಸಿಎಂ ಕರ್ನೂರು, ಖಾದರ್ ಕಟ್ಟಪುಣೆ ಉಪಸ್ಥಿತರಿದ್ದರು. ಮುಹಮ್ಮದ್ ಮದನಿ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News