ಫೆ. 16ರಂದು ಹೆಜಮಾಡಿಯಲ್ಲಿ ರಕ್ತದಾನ ಶಿಬಿರ

Update: 2020-02-13 18:24 GMT

ಪಡುಬಿದ್ರಿ: ಕಣ್ಣಂಗಾರ್ ಶೇಖ್ ಸಿರಾಜುದ್ದೀನ್ ಉರೂಸ್ ಪ್ರಯುಕ್ತ  ಫೆ. 16ರಂದು ಹೆಜಮಾಡಿಯ ಅಲ್ ಅಝ್ಹರ್ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ಬೆಳಗ್ಗೆ 9 ರಿಂದ ರಕ್ತದಾನ ಶಿಬಿರ ನಡೆಯಲಿದೆ.

ಎಸ್‍ಎಸ್‍ಎಫ್ ಪಡುಬಿದ್ರಿ ಸೆಕ್ಟರ್ ಇದರ ಅಧೀನದಲ್ಲಿ, ರಕ್ತನಿಧಿ ವಿಭಾಗ ಜಿಲ್ಲಾಸ್ಬತ್ರೆ ಉಡುಪಿ ಇದರ ಸಹಭಾಗಿತ್ವದೊಂದಿಗೆ ರಕ್ತದಾನ ಶಿಬಿರ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News